Viral Video:ನಮ್ಮ  ಬಾಲ್ಯದಲ್ಲಿ ಎಲ್ಲರೂ ಒಂದೊಂದು ನೀತಿ ಕಥೆಗಳನ್ನು ಓದಿರುತ್ತೀವಿ ಕಾಗಕ್ಕ -ಗೂಬ್ಬಕ್ಕ, ದಾಕ್ಷಿ ಗೊಂಚಲಿಗಿ ಕಾದುಕುಂತ ನರಿ, ಆಮೆ ಮೊಲದ ಓಟದ ಸ್ವರ್ಧೆ, ಹೀಗೆ ಅನೇಕ ಕಥೆಗಳನ್ನು  ಓದಿದ್ದೇವೆ ಆದರೆ  ʼಬಾಯಾರಿದ ಕಾಗೆ ಕಥೆ ಯಾರಿಗಾದರೂ ನೆನಪಿದಿಯಾ.. ಕಾಗೆ ಕಥೆಯನ್ನು ಹೆಚ್ಚಿನವರು ಮೆರೆತ್ತಿರಬಹುದು.. ಲೇಖನದ ಮೂಲಕ ಮತ್ತೆ ಆ ಕಥೆ ನೆನಪಿಸೋಣ..


COMMERCIAL BREAK
SCROLL TO CONTINUE READING

ಸಣ್ಣ ಒಂದು  ಹಳ್ಳಿ ತೀರದಲ್ಲಿ ತುಂಬಾ ಬಾಯಾರಿಕೆಯಾದ ಕಾಗೆಗೆ ಹೂಜಿ ಒಳಗೆ ನೀರು ಇರುವುದು ಕಾಣುತ್ತದೆ ಆದರೆ ಅದನ್ನು ಕುಡಿಯಲೇ   ಬೇಕೇನುವಷ್ಟು ಕಾಗೆಗೆ ಬಾಯಾರಿಕೆಯಾಗಿರುತ್ತದೆ. ಆ ನೀರನ್ನು ಬಿಟ್ಟು ಹೋದರೆ ಮುಂದೆ ಸಿಗುತ್ತದೆ ಇಲ್ಲವೇ ಎಂಬ ಭಯ ಕಾಗೆಗೆ ಇತ್ತು. ಹೂಜಿ ನೀರು ಕುಡಿಯಲೇಬೇಕೆಂದು ನಿರ್ಧರಿಸಿ ಹೂಜಿಯಲ್ಲಿನ ನೀರು ಕುಡಿಯುವ ಪ್ರಯತ್ನ ಮಾಡಿತ್ತು. ಆದರೆ  ನೀರು ಎಟುಕುತ್ತಿರಲಿಲ್ಲ..


ಇದನ್ನೂ ಓದಿ: ನೀವು ಈ ಹಳ್ಳಿಗೆ ಹೋದ್ರೆ ʼಬೆತ್ತಲಾಗಿ ತಿರುಗಾಡ್ಬೇಕುʼ..! ಇಲ್ಲವೇ ಪ್ರವೇಶಕ್ಕೆ ʼಅನುಮತಿ ಇಲ್ಲ..ʼ


ಆ ಕಾರಣದಿಂದ ಕಾಗೆ ತನ್ನ ಬುದ್ಧಿ ಉಪಯೋಗಿಸಿ ಅಲ್ಲೇ ಇದ್ದ ಸಣ್ಣ ಕಲ್ಲುಗಳನ್ನು ನೀರಿನ ಬಾಟಲಿಯೊಳಗೆ ಹಾಕಿ ಬಾಟಲಿಯಲ್ಲಿನ ನೀರು ಸಣ್ಣ ಕಲ್ಲುಗಳು ನೀರಿನಲ್ಲಿ ಮುಳುಗುತ್ತಿದ್ದಂತೆ ನೀರುಮೇಲೆ  ಬರ ತೊಡಗಿತು. ಕಾಗೆಯು ಹೊಟ್ಟೆ ತುಂಬುವಷ್ಟು ನೀರು ಕುಡಿದು ಅಲ್ಲಿಂದ ಹೊರಡಿತು. ಈ ಕಥೆಯಿಂದ ನೀತಿ ಎನ್ನಪ್ಪ ಅಂದ್ರೆ ಬೇಕಾಗಿದನ್ನು ಪಡೆಯ ಬೇಕಾದರೆ ಎಷ್ಟೇ ಕಷ್ಟ ಬಂದರೂ ಎದುರಿಸಬೇಕು ಎಂಬುವುದಾಗಿದೆ..    


ಬಾಯಾರಿದ ಕಾಗೆ' ಕಥೆ ಈಗೇಕೆ ಎಂದು ಯೋಚಿಸುತ್ತಿರಬಹುದು ಅದೇನೆಂದು ನೀವೆ ನೋಡಿ...


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.